Sardar vallabhbhai patel prabandha in kannada

  1. ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ಟ್ವಿಟ್ಟಿಗರ ನಮನ
  2. Maulana Azad
  3. ಪ್ರಬಂಧ ಬರೆಯುವುದು ಹೇಗೆ? How to Write Competitive Kannada Essays
  4. ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ
  5. ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information
  6. ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನಚರಿತ್ರೆ sardar vallabhbhai patel
  7. 400+ ಕನ್ನಡ ಪ್ರಬಂಧಗಳು


Download: Sardar vallabhbhai patel prabandha in kannada
Size: 46.13 MB

ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ಟ್ವಿಟ್ಟಿಗರ ನಮನ

ಸ್ವಾತಂತ್ರ್ಯ ಪೂರ್ವದಲ್ಲಿ ಹರಿದು ಹಂಚಿಹೋಗಿದ್ದ ಪ್ರಾಂತಗಳನ್ನು ಒಗ್ಗೂಡಿಸಿ, ಏಕೀಕರಣ ಪರಿಕಲ್ಪನೆಗೆ ನಾಂದಿ ಹಾಡಿದವರು ಪಟೇಲ್. ಇಂದು(ಅ.31) ಅವರ 142ನೇ ಜನ್ಮದಿನ. ಆಧುನಿಕ ಭಾರತಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ಅವರ ಜನ್ಮದಿನವನ್ನು 'ರಾಷ್ಟ್ರೀಯ ಏಕತಾ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ಅಕ್ಟೋಬರ್ 31, 1875 ರಂದು ಗುಜರಾತಿನ ನಡಿಯಾದ್ ನಲ್ಲಿ ಜನಿಸಿದ ಪಟೇಲರ ತಂದೆ ಝವೇರಭಾಯ್ ಮತ್ತು ಲಾಡಬಾ. ವಕೀಲ ವೃತ್ತಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದರೂ ಪಟೇಲರನ್ನು ಸೆಳೆದಿದ್ದು ಸ್ವಾತಂತ್ರ್ಯ ಹೋರಾಟ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದ ಪಟೇಲರು ಭಾರತಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದವರು. ಆಧುನಿಕ ಭಾರತದ ಸಂಸ್ಥಾಪಕರಲ್ಲೊಬ್ಬರಾದ ಸರ್ದಾರ್ ಪಟೇಲರನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನೂರಾರು ಗಣ್ಯರು ಸ್ಮರಿಸಿಕೊಂಡಿದ್ದಾರೆ. We salute Sardar Patel on his Jayanti. His momentous service and monumental contribution to India can never be forgotten. ಅವೀಸ್ಮರಣೀಯ ಕೊಡುಗೆ ಸರ್ದಾರ್ ಪಟೇಲ್ ಅವರ ಜಯಂತಿಯಂದು ಅವರಿಗೆ ನಮ್ಮೆಲ್ಲರ ನಮನ. ನಿಸ್ವಾರ್ಥ ಸೇವೆ ಮತ್ತು ಕೊಡುಗೆಯನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

Maulana Azad

• العربية • অসমীয়া • Azərbaycanca • বাংলা • Беларуская • Català • Čeština • Deutsch • Español • Esperanto • فارسی • Français • ગુજરાતી • गोंयची कोंकणी / Gõychi Konknni • Հայերեն • हिन्दी • Bahasa Indonesia • Italiano • ಕನ್ನಡ • ქართული • कॉशुर / کٲشُر • Latina • मैथिली • മലയാളം • मराठी • مصرى • नेपाली • नेपाल भाषा • ଓଡ଼ିଆ • ਪੰਜਾਬੀ • پنجابی • پښتو • Polski • Português • Русский • संस्कृतम् • سنڌي • Suomi • தமிழ் • తెలుగు • ไทย • Тоҷикӣ • Türkçe • Українська • اردو • Winaray • 中文 Azad 1st In office 15 August 1947–2 February 1958 Prime Minister Preceded by Office Established Succeeded by Member of the In office November 1946–26 January 1950 In office 1940–1946 Preceded by Succeeded by In office 1923–1924 Preceded by Succeeded by Personal details Born ( 1888-11-11)11 November 1888 (present-day Died 22 February 1958 (1958-02-22) (aged69) Causeofdeath Resting place Political party Spouse Zulaikha Begum Occupation Theologian, scholar, political activist Awards (posthumously in 1992) Signature Abul Kalam Ghulam Muhiyuddin Ahmed bin Khairuddin Al- ( ( help· info)); 11 November 1888 – 22 February 1958) was an Indian Maulana Azad; the word Maulana is an honorific meaning 'Our Master' and he had adopted Azad ( Free) as his pen name. His contribution to establishing the education foundation in India is recognised by celebrating his birthday as National Education Day across India. As a young man, Azad composed poetry in Self-rule) for India. In 1923, at an age of 35, he became the young...

ಪ್ರಬಂಧ ಬರೆಯುವುದು ಹೇಗೆ? How to Write Competitive Kannada Essays

ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ನಾಗರಿಕ ಸೇವಾ ಪರೀಕ್ಷೆ, ಗೆಜೆಟೆಡ್‌ ಪ್ರೊಬೇಷನರಿ ಪರೀಕ್ಷೆ, ಫಾರೆಸ್ಟ್‌ ಸರ್ವಿಸ್‌ ಇತ್ಯಾದಿ ಪರೀಕ್ಷೆಗಳ ಮುಖ್ಯ ಪತ್ರಿಕೆಗಳಲ್ಲಿವಿಸ್ತೃತ ರೂಪದ/ಪ್ರಬಂಧ ಮಾದರಿಯ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ನಾಗರಿಕ ಸೇವಾ ಪರೀಕ್ಷೆಯಲ್ಲಿಸಮಾರು 1750 ಅಂಕಗಳಿಗೆ ಏಳು ಪತ್ರಿಕೆಗಳನ್ನು ಹಾಗೂ 600 ಅಂಕಗಳಿಗೆ ಎರಡು ಕಡ್ಡಾಯ ಭಾಷಾ ಪತ್ರಿಕೆಗಳನ್ನು ವಿಸ್ತೃತ ರೂಪದ ಮಾದರಿಯಲ್ಲಿ ಕೇಳಲಾಗಿರುತ್ತದೆ. ಪ್ರಬಂಧದಲ್ಲಿ ಪ್ರಮುಖವಾಗಿ ಎರಡು ಪ್ರಕಾರಗಳಿವೆ. • ಒಂದು ಸಾಮಾನ್ಯ ಪ್ರಬಂಧ • ಇನ್ನೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಬಂಧ ಸಾಮಾನ್ಯ ಪ್ರಬಂಧವನ್ನು ನಾವು ಶಾಲಾ ಕಾಲೇಜುಗಳಲ್ಲಿಬರೆದಿರುವಂತಹುದು. ಇನ್ನೊಂದು ರೀತಿಯ ಪ್ರಬಂಧವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಬಂಧಕ್ಕೆ ಉತ್ತರ ಬರೆಯುವಾಗ ಅಲ್ಲಿನಮಗೆ ಮುಖ್ಯವಾಗಿ ವಿಷಯದ ವಿವರಣೆಗೆ ಆದ್ಯತೆ ನೀಡಲಾಗುತ್ತದೆ. ಆದ್ದರಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಬಂಧದಲ್ಲಿನಾವೀಣ್ಯತೆ ಹಾಗೂ ಪ್ರಸ್ತುತ ಪಡಿಸುವಿಕೆಯ ಅತಿ ಮಹತ್ವ ವಹಿಸುತ್ತದೆ. ಶಾಲಾ-ಕಾಲೇಜುಗಳಲ್ಲಿಬರೆಯುವ ಉತ್ತರಗಳಿಗೂ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರೆಯುವ ಉತ್ತರಗಳಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಬರವಣಿಗೆ ಕೌಶಲ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ಸಫಲತೆಯಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದುತ್ತದೆ. ಇದಕ್ಕಾಗಿ ಪರೀಕ್ಷೆಗೂ ಮುಂಚಿತವಾಗಿಯೇ ಸಾಕಷ್ಟು ಬರವಣಿಗೆಯ ಅಭ್ಯಾಸ ಮಾಡಿಕೊಳ್ಳುವುದು ಅನಿವಾರ್ಯ. ಉತ್ತಮ ಪ್ರಬಂಧ ಬರೆಯಲು ಇದು ಗಮನವಿರಲಿ ಮುಖ್ಯವಾಗಿ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. • ಪ್ರಶ್ನೆಯನ್ನು ಸರಿಯಾಗಿ ಓದಿಕೊಂಡು ಅರ್ಥಮಾಡಿಕೊಳ್ಳುವುದು • ಕೇಳಿರುವ ಪದಗಳ ಮಿತಿಯನ್ನು ಮೀರದಂತೆ ಉತ್ತರಗಳನ್ನು ಬರೆಯುವುದು ಪ್ರತಿಯೊಂದು ಪ್ರಶ್ನೆಯು ಒಂದು ನಿರ್ದಿಷ್ಟವಾದ ಕೀ-ಪದವನ್ನು ಹೊಂದಿರುತ್ತದೆ. ಉದಾಹರಣೆಗೆ: ವಿಮರ್ಶಿಸಿ, ಟಿಪ್ಪಣಿ ಬರೆಯಿರಿ, ವಿಶ್ಲೇಷಿಸಿ, ಚರ್ಚಿಸಿ, ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಇತ್ಯಾದಿ. ಈ ಕೀ-ಪದಗಳು ಬಹಳ ಮುಖ್ಯವಾದವುಗಳು. ಇವುಗಳ ಅರ್ಥವನ್ನು ಅಭ್ಯರ್ಥಿಗಳು ಚೆನ್ನಾಗಿ ತಿಳಿದುಕೊಂಡಿರಬೇಕು. ಬರವಣಿಗೆಯ ಅಭ್ಯಾಸದ ಮಹತ್ವ ಎಷ್ಟೋ ಬಾರಿ ...

ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ

By August 4, 2022 ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ, sardar vallabhbhai patel information in kannada, ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನ ಚರಿತ್ರೆ, sardar vallabhbhai patel in kannada ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ Sardar Vallabhbhai Patel Information in Kannada ಸರ್ದಾರ್ ವಲ್ಲಭಭಾಯಿ ಪಟೇಲ್ ಭಾರತದ ಪ್ರಮುಖ ರಾಜಕೀಯ ವ್ಯಕ್ತಿ.ದೇಶದ ಜನರು ಅವರಿಗೆ ಮತ್ತೊಂದು ಹೆಸರನ್ನು ನೀಡಿದರು – ಭಾರತದ ಉಕ್ಕಿನ ಮನುಷ್ಯ.ಪೌರಾಣಿಕ ರಾಜಕಾರಣಿ ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು.ಸರ್ದಾರ್ ವಲ್ಲಭಾಯಿ ಪಟೇಲ್ ಅವರು ದೇಶದ ಅತ್ಯಂತ ಕ್ರಿಯಾಶೀಲ ಮತ್ತು ಪರಾಕ್ರಮಿ ಯೋಧರಲ್ಲಿ ಒಬ್ಬರು.ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿ ಹಲವಾರು ರೀತಿಯಲ್ಲಿ ಕೊಡುಗೆ ನೀಡಿದರು.ಅವರು ದೇಶದ ಪ್ರಮುಖ ಮತ್ತು ಬೌದ್ಧಿಕ ನಾಯಕರಲ್ಲಿ ಒಬ್ಬರು. ಬಾಲ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದೂ ಕರೆಯುತ್ತಾರೆ.ವಲ್ಲಭಭಾಯಿ ಪಟೇಲ್ ಅವರು ಅಕ್ಟೋಬರ್ 31, 1875 ರಂದು ಆಧುನಿಕ ಗುಜರಾತ್‌ನ ನಾಡಿಯಾಡ್ ಗ್ರಾಮದಲ್ಲಿ ಝವೇರ್‌ಬಾಯಿ ಮತ್ತು ಲಾಡ್‌ಬಾಯಿ ದಂಪತಿಗೆ ಜನಿಸಿದರು. ಅವರು ಶ್ರೀಮಂತ ವರ್ಗದ ಕೃಷಿಕ ಪಾಟಿದಾರ್ (ಲೇವಾ ಪಾಟಿದಾರ್ ಪಟೇಲ್) ಸಮುದಾಯಕ್ಕೆ ಸೇರಿದವರು ಮತ್ತು ವಲ್ಲಭಭಾಯಿ ಅವರ ತಂದೆ ಝಾನ್ಸಿ ರಾಣಿಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಅವರ ತಾಯಿ ತುಂಬಾ ಆಧ್ಯಾತ್ಮಿಕ ಮಹಿಳೆಯಾಗಿದ್ದರು. ಸರ್ದಾರ್ ವಲ್ಲಭಾಯಿ ಪಟೇಲ್ ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲ.ಸರ್ದಾರ್ ವಲ್ಲಭಾಯಿ ಪಟೇಲ್ ಅವರ ನಿಜವಾದ ಹೆಸರು ವಲ್ಲಭಾಯಿ ಜಾವೇರಭಾಯ್ ಪಟೇಲ್.ನಂತರ ಜನರು ಸರ್ದಾರ್ ವಲ್ಲಭಾಯಿ ಪಟೇಲ್ ಎಂದು ಕರೆಯಲು ಪ್ರಾರಂಭಿಸಿದರು.ಸರ್ದಾರ್ ವಲ್ಲಭಾಯಿ ಪಟೇಲ್ ಅವರ ತಂದೆ ಝವೇರಭಾಯ್ ಪಟೇಲ್ ಅವರು ಝಾನ್ಸಿಯ ರಾಣಿಯ ಸೈನ್ಯದಲ್ಲಿದ್ದರು. ಶಿಕ್ಷಣ ಗುಜರಾತಿ ಮಾಧ್ಯಮ ಶಾಲೆಯಲ್ಲಿ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಪ್ರಾರಂಭಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ನಂತರ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸ್ಥಳಾಂತರಗೊಂಡರು. 1897 ರಲ್ಲಿ, ವಲ್ಲಭಭಾಯಿ ತಮ್ಮ ಪ್...

ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information

ನೀತಿ ನಮ್ಮ ಭಾರತದ ಹಲವಾರು ಪ್ರಮುಖ ಗಣ್ಯ ವ್ಯಕ್ತಿಗಳ ಲ್ಲಿ ಸರ್ದಾರ್ ವಲ್ಲ ಭಾಯ್ ಪಟೇಲ್ರು ಕೂಡ ಒಬ್ಬರು. ಭಾರತದ ಸ್ವಾತಂತ್ರ್ಯ ಹೋರಾಟಗಾರ. ಭಾರತದ ಏಕೀಕರಣ ಚಳುವಳಿಯ ನೇತಾರ ಸರ್ದಾರ್ ಪಟೇಲ್ ಎಂದೇ ಕರೆಯಲ್ಪಡುವ ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರು. ನಮ್ಮ ದೇಶದ ಪ್ರಪ್ರಥಮ ಉಪ ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರು ಸ್ವಾತಂತ್ರ್ಯ ಕ್ಕಾಗಿ ನಡೆದ ಹೋರಾಟ ದಲ್ಲಿ ಮಾತ್ರವಲ್ಲ,ದೆ ಭಾರತದ ಗಣರಾಜ್ಯ ಸ್ಥಾಪನೆ ಹಾಗೂ ಸ್ವತಂತ್ರ ರಾಷ್ಟ್ರ ವಾಗಿ ಏಕೀಕರಣ ದಲ್ಲಿ ಬಹುಮುಖ್ಯ ಪಾತ್ರವಹಿಸಿ ದವರು. ಇವರು ಕೈಗೊಳ್ಳುವ ಕಟ್ಟು ನಿರ್ಧಾರ ಗಳಿಂದ ಭಾರತದ ಉಕ್ಕಿನ ಮನುಷ್ಯ ಎಂದು ಬಿರುದು ಪಡೆದರು. ವಲ್ಲಭಭಾಯಿ ಪಟೇಲ್ ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information ಇವರು ಜನರ ಪಾಟೀಲ್ ಹಾಗು ಲಾಡ್ ಅವರ ನಾಲ್ಕನೆಯ ಪುತ್ರನಾಗಿ. ಒಂದು ಸಾಮಾನ್ಯ ರೈತ ಕುಟುಂಬದಲ್ಲಿ ಗುಜರಾತಿನ ಖೇಡಾ ಜಿಲ್ಲೆಯ ಕಡಬ ಗ್ರಾಮದಲ್ಲಿ ಜನಿಸಿದರು. ಸರ್ದಾರ್ ಪಟೇಲ್ ಅವರ ಜನ್ಮ ದಿನಾಂಕದ ಬಗ್ಗೆ ಎಲ್ಲೂ ಕೂಡ ಅಧಿಕೃತ ವಾದ ಮಾಹಿತಿ ಉಲ್ಲೇಖ ವಾಗಿಲ್ಲ. ಆದರೆ ಅವರು ತನ್ನ ಮೆಟ್ರಿಕ್ ಪರೀಕ್ಷೆಯಲ್ಲಿ 1875 ಅಕ್ಟೋಬರ್ 31 ನಮೂದಿಸಿದ್ದಾರೆ. ಹಾಗಾಗಿ ಇವರ ಜನ್ಮ ದಿನಾಂಕವನ್ನು ಅಕ್ಟೋಬರ್ 31 ರಂದು ಆಚರಿಸಲಾಗ್ತಿದೆ. ಇವರು ತಮ್ಮ ಪ್ರೌಢ ಶಿಕ್ಷಣವನ್ನು ಗುಜರಾತ್‌ನ ನಡೆಯಲಿ 1896 ರಲ್ಲಿ ಪೂರ್ಣಗೊಳಿಸಿದರು. ಸರ್ದಾರ್ ಪಟೇಲರು ತುಂಬಾ ಸಿಟ್ಟು ಹಾಗೂ ಚತುರ ವಿದ್ಯಾರ್ಥಿಯಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಬ್ಯಾರಿಸ್ಟಾರ್ ಆಗಬೇಕು ಎನ್ನುವ ಕನಸನ್ನು ಕಟ್ಟಿಕೊಂಡು ಅದರಂತೆ ಯಶಸ್ವಿಯಾಗಿ ಬ್ಯಾರಿಸ್ಟಾರ್ ಪದವಿ ಪಡೆದು ಜನಪ್ರಿಯ ವಕೀಲರಾದರು. About Sardar Vallabhbhai Patel in Kannada ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information ನಂತರ ಅವರು ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ಜಬಾರ್ಡರ್ 1904 ರಲ್ಲಿ ಮದುವೆಯಾಗಿ ತಮ್ಮ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಆದರೆ ದುರದೃಷ್ಟ ವಶಾತ್ ಪತ್ನಿಯ ಅನಾರೋಗ್ಯದ ಕಾರಣದಿಂದ ತಮ್ಮ 33 ನೇ ವಯಸ್ಸಿನಲ್ಲಿ ಧರ...

ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನಚರಿತ್ರೆ sardar vallabhbhai patel

Table of Contents • • • • • • • • • • • • • • • • • • • • • • ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನಚರಿತ್ರೆ ನೋಡೋಣ ಬನ್ನಿ. ನಮಸ್ಕಾರ ಸ್ನೇಹಿತರೇ, ಇಂದು ನಾವು ಈ ಮಹತ್ವದ ಲೇಖನದ ಮೂಲಕ ನಿಮಗೆಲ್ಲರಿಗೂ ಸ್ವಾತಂತ್ರ್ಯ ಚಳುವಳಿಯನ್ನು ನೇರವಾಗಿ ಹೋರಾಡಿದ ಭಾರತದ ವ್ಯಕ್ತಿಯ ಬಗ್ಗೆ ಹೇಳಲಿದ್ದೇನೆ. ಅವರು ಹಲವು ಕಠಿಣ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಇಂದಿನ ಭಾರತದ ಯಶಸ್ಸಿನತ್ತ ವೇಗಕ್ಕೆ ಇವರು ಕೂಡಾ ಕಾರಣ ಆಗಿದ್ದಾರೆ. ಇವರ ಕೆಲಸ ಮತ್ತು ನಿರ್ಧಾರದ ಕ್ಷಮತೆ ನೋಡಿ ಈ ವ್ಯಕ್ತಿಯನ್ನು ‘ಐರನ್ ಮ್ಯಾನ್’ ಉಕ್ಕಿನ ಮನುಷ್ಯ ಎಂದು ಕರೆಯುತ್ತೇವೆ. ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಜೀವನ ಚರಿತ್ರೆ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನಚರಿತ್ರೆ ಇಷ್ಟು ಹೇಳಿದ ಮೇಲೆ ನಿಮಗೆಲ್ಲರಿಗೂ ನಾವು ಯಾರ ಬಗ್ಗೆ ಹೇಳುತ್ತಿದ್ದೇವೆಂದು ಗೊತ್ತಾಗಿರಬಹುದು. ಹೌದು ನೀವೆಲ್ಲರೂ ಸರಿಯಾಗಿ ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ ನಾವು ಮಾತನಾಡುತ್ತಿರುವುದು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಆಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಇತಿಹಾಸದಲ್ಲಿ ಅಂತಹ ವ್ಯಕ್ತಿ ಆಗಿದ್ದಾರ್ ಏಕೆಂದರೆ ಅವರು ಸ್ವಾತಂತ್ರ್ಯ ಚಳುವಳಿಯನ್ನು ನೇರವಾಗಿ ಭಾಗವಹಿಸಿದ್ದರು ಮತ್ತು ಸ್ವಾತಂತ್ರ್ಯ ಪಡೆಯಲು ಅನೇಕ ಚಳುವಳಿಗಳನ್ನು ಮಾಡಿದರು. ವಲ್ಲಭಭಾಯಿ ಪಟೇಲರ ಹೆಸರು ಕೇಳಿದರೆ ನಮ್ಮ ದೇಹದಲ್ಲಿ ಹೊಸ ಚೈತನ್ಯ ತುಂಬುತ್ತದೆ ಏಕೆಂದರೆ ಅವರು ಅಂತಹ ವ್ಯಕ್ತಿ ಆಗಿದ್ದರು. ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಜೀವನ ಚರಿತ್ರೆ ಸರ್ದಾರ್ ವಲ್ಲಭಭಾಯಿ ಪಟೇಲ್ ಇತಿಹಾಸ ಇಂದು ನಿಮಗೆಲ್ಲರಿಗೂ ಇದರಲ್ಲಿ ತಿಳಿಯುತ್ತದೆ ಏಕೆಂದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ಯಾರು? (ಸರ್ದಾರ್ ವಲ್ಲಭಭಾಯಿ ಪಟೇಲ್ ಕಿ ಜೀವನಿ), ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನನ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುಟುಂಬ ಸಂಬಂಧಗಳು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಂದ ಪಡೆದ ಶಿಕ್ಷಣ, ಸರ್ದಾರ್ ವಲ್ಲಭಭಾಯ ಪಟೇಲ್ ಅವರ ರಾಜಕೀಯ ವೃತ್ತಿಜೀವನ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕೊಡುಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆ ನೆರವೇರಿಸಿದರು, ಸರ್ದಾರ್ ವಲ್ಲ...

400+ ಕನ್ನಡ ಪ್ರಬಂಧಗಳು

Contents • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • Prabandha in Kannada ಆತ್ಮೀಯರೇ.. ಈ ಲೇಖನದಲ್ಲಿ ನಾವು ಪ್ರಬಂಧ ವಿಷಯಗಳನ್ನು ಇಲ್ಲಿ ಕೊಟ್ಟಿದ್ದೇವೆ. ನಿಮಗೆ ಬೇಕಾದ ಪ್ರಬಂಧದ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಪ್ರಬಂಧವನ್ನು ನೀವು ನೋಡಬಹುದು